July 11, 2025
IMG_20240528_135828

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಹಾ ತಂದೆ ನಿರಂಜನಯ್ಯ ಅವರನ್ನು ಸಿಐಡಿ ಡಿಜಿ ಸಲೀಮ್ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿಯನ್ನು ನೀಡಿದರು. ಈಗಾಗಲೇ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.ಇನ್ನೊಂದಿಷ್ಟು ಮಾಹಿತಿಗಳು ಬೇಕಾಗಿರುವ ಹಿನ್ನೆಲೆ ನನ್ನಿಂದಾ ಕೇಳಿ ಪಡೆದಿದ್ದಾರೆ.

ನನ್ನ ಮಗಳ ಕೊಲೆಯ ಹಿಂದೆ ಹಲವರು ಇರುವ ಶಂಕೆ ಈ ಕೊಲೆ ಒಬ್ಬನಿಂದಲೇ ಮಾಡಲು ಸಾಧ್ಯವಿಲ್ಲ ಹೀಗಾಗಿ ಈ ಕೊಲೆಯ ಹಿಂದೆ ಯಾರೇ ಪ್ರಭಾವಿ ಇದ್ದರು ಕೂಡಾ ಆತನ ಬಂಧನ ಆಗಬೇಕು.ನನಗೆ ಆದಂತಹ ನೋವು ಯಾವುದೇ ರಾಜಕಾರಣಿ,ಉದ್ಯಮಿಗಳಿಗೆ ಆಗಬಾರದು.

ಮಗಳ ಹತ್ಯೆಯಾಗಿ ಒಂದೂವರೆ ತಿಂಗಳಾಯಿತು ಎಲ್ಲ ಅಧಿಕಾರಿಗಳು ಇಲ್ಲೇ ಬೀಡಾರ ಹೂಡಿದ್ದು ಆದಷ್ಟು ಬೇಗ ಚಾರ್ಜ್ ಶೀಟ್ ಹಾಕುತ್ತೇವೆ ಅಂತಾ ಅಧಿಕಾರಿಗಳು ಹೇಳಿದ್ದಾರೆ ಅಂತಾ ನಿರಂಜನಯ್ಯ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.

Leave a Reply

Your email address will not be published. Required fields are marked *