October 13, 2025
IMG-20240523-WA0001

ಹುಬ್ಬಳ್ಳಿ:ಅಂಜಲಿ ಕೊಲೆ ಆರೋಪಿ ವಿಶ್ವ ನನ್ನು ವಶಕ್ಕೇ ಪಡೆದ ಸಿಐಡಿ ಅಧಿಕಾರಿಗಳು ಆತನನ್ನು ಹುಬ್ಬಳ್ಳಿಯ ಪ್ರವಾಸಿ ಮಂದಿರಕ್ಕೆ ಕರೆದೊಯ್ದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ನಿನ್ನೇ ಕೂಡಾ ಸಿಐಡಿ ಅಧಿಕಾರಿಗಳು ವಿಶ್ವ ನನ್ನು ವಿಚಾರಣೆ ಮಾಡಿದಾಗ ಹಣಕಾಸಿನ ವಿಚಾರ,ಅಂಜಲಿ ವಿಶ್ವ ನೊಂದಿಗೆ ಮೈಸೂರಿನಲ್ಲಿ ಹಲವು ದಿನಗಳ ಕಾಲ ಕಳೆದ ವಿಚಾರ.ಇನ್ನು ಹಲವು ವಿಚಾರಗಳನ್ನು ಆತ ಸಿಐಡಿ ಅಧಿಕಾರಿಗಳ ಮುಂದೆ ಕೂಡಾ ಬಾಯ್ಬಿಟ್ಟಿದ್ದಾನೆ.

ಇಂದು ಕೂಡಾ ಅಧಿಕಾರಿಗಳು ದೇಶಪಾಂಡೆ ನಗರದ ಪ್ರವಾಸಿ ಮಂದಿರದಲ್ಲಿ ಮೀಟಿಂಗ್ ಹಾಲ್ ನಲ್ಲಿ ಸಿಐಡಿ SP ವೆಂಕಟೇಶ ನೇತೃತ್ವದ ತಂಡ ವಿಚಾರಣೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *