September 17, 2024

ಧಾರವಾಡ: ಇತ್ತೀಚೆಗೆ ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಧಾರವಾಡದ ರಾಬರ್ಟ್ ದದ್ದಾಪುರಿ ಆಯ್ಕೆ ಆಗಿದ್ದರು. ಈ ಹಿನ್ನೆಲೆಯಲ್ಲಿ ರಾಬರ್ಟ್ ಅವರನ್ನು ಧಾರವಾಡದ ಲೂರ್ದ ಕಾನ್ವೆಂಟ್ ನ ಸಿಸ್ಟರ್ ಅವರು ಸನ್ಮಾನಿಸಿ ಗೌರವಿಸಿದರು. ಅಲ್ಲದೇ ನೂತನ ಪ್ರಧಾನ ಕಾರ್ತದರ್ಶಿಯಾಗಿ ಆಯ್ಕೆಗೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುಪಿರಿಯರ ಸಿಸ್ಟರ ಆ್ಯಲಿಸ್, ಸಿಸ್ಟರ ಐರಿಶ್ ರೊಡ್ರಿಗಸ್, ಸಿಸ್ಟರ ಪ್ಲಾವಿಯೋ ರೊಡ್ರಿಗಸ್, ಸಿಸ್ಟರ ರೋಜರಿಟಾ ಮೆಂಡೊನ್ಸಾ, ಸಿಸ್ಟರ ಆ್ಯಲಿಸ್ ಟಾವರೊ, ಸಿಸ್ಟರ ಆಗೋಸ್ಟಿನಾ, ಹಾಗೂ ಸಿಸ್ಟರ ಡಾ. ವೀಣಾ ಬ್ರಿದಾಂಜಾ ಮುಂತಾದವರು ಉಪಸ್ತಿತರಿದ್ದರು.

Leave a Reply

Your email address will not be published. Required fields are marked *