January 13, 2026
17

ಬೆಳಗಾವಿ ಜಿಲ್ಲೆಯ ಖಾನಾಪುರ 14 ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ನೇಗಿಲ ಯೋಗಿ ರಾಜ್ಯ ರೈತ ಸಂಘದ ಅಧ್ಯಕ್ಷರಾದ R. B. ಪಾಟೀಲ ಅವರು ಇಂದು ನಾಮಿನೇಷನ ಮನವಿ ಕೊಟ್ಟರು

ಅದೇ ರೀತಿಯಾಗಿ ಎಲ್ಲ ನನ್ನ ರೈತರ ಮುಖಂಡರೊಂದಿಗೆ ಹಾಗೂ ನನ್ನ ಎಲ್ಲಾ ಆತ್ಮೀಯ ಜನರೊಂದಿಗೆ ಮತ್ತು ಅಭಿಮಾನಿಗಳು ಒಂದಿಗೆ ಕೂಡಿಕೊಂಡು ಖಾನಾಪುರ ತಹಶೀಲ್ದಾರ ಆಫೀಸ್ ತೆರಳಿ ಚುನಾವಣೆಯ ಸಂಬಂಧಪಟ್ಟ ಅಧಿಕಾರಿಗಳಾದ ಶ್ರೀಮತಿ ಅನುರಾಧ ವಸ್ತ್ರದ ಮತ್ತು ತಹಶೀಲ್ದಾರ ಪ್ರಕಾಶ್ ಗಾಯಕ್ವಾಡ ಅವರಿಗೆ ಪಕ್ಷೇತರ ಅಭ್ಯರ್ಥಿಯಾಗಿ ನೇಗಿಲಯೋಗಿ ರಾಜ ರೈತ ಸಂಘದ ಅಧ್ಯಕ್ಷರಾದ R.B.ಪಾಟೀಲ ನಾಮನಿರ್ದೇಶನ ಮಾಡಿದರು

Leave a Reply

Your email address will not be published. Required fields are marked *