September 19, 2024

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಾರ್ಡ್ ನಂ 18ರ ಗಡದ್ ಕೇರಿ ಓಣಿಯಲ್ಲಿ ಶ್ರೀ ಸಂಗಮೇಶ್ವರ್ ಖಾನಾವಳಿ ಪಕ್ಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಯೋಜನೆ ಮಾಡಿದ ಕಾರ್ಯಕ್ರಮಕ್ಕೆ
ಭೇಟಿ ನೀಡಿ ಸಂವಿಧಾನ ಶಿಲ್ಪಿ.ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ರವರ 132 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೇವಲ ಒಂದು ವರ್ಷಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸೀಮಿತವಾಗಬಾರದು ಪ್ರತಿತಿಂಗಳ ಸಂವಿಧಾನ ವಿಜಯವತ್ಸವ ಆಚರಣೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೆಳೆಯರೇ ಬಳಗದ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗದವರು ಮತ್ತು
ಹಣಮಂತ ಹಲಗಿ,ಮುತ್ತು ಮ್ಯಾಗೇರಿ, ಪುಂಡಲೀಕ್ ಮ್ಯಾಗೇರಿ, ಸಂಜು ಕಪಾಲಿ,ಜಹಿರ ಪೆಂಡಾರಿ, ಜಾವೀದ್ ಯಾದವಾಡ, ಡುಂಗರಿಸಾಬ್ ಕಡಪೆ, ಅಣ್ಣಪ್ಪ ನಿಜಗುಲಿ, ಮೊಹಮ್ಮದ್ ಬೇಗ ನಿಗದಿ, ಬಾಳು ರಾಠಿ,ಆಶಪಾಕ ಧಾರವಾಡ,ಸೋಮುಣ್ಣ ಸ್ವಬರದ,ಮೆಗುಂಡೀಪ್ಪಾ ಮಾಳಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *