March 29, 2024

ಬಿ ನ್ಯೂಸ್ ಬೆಳಗಾವಿ : ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ 2 ತಿಂಗಳಲ್ಲಿ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಮತ್ತೆ ರಾಜ್ಯದ ಚುಕ್ಕಾಣಿ ಹಿಡುಯುದು ಖಚಿತ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿ ಕಾರ್ಡ ಬಗ್ಗೆ ಮಾತನಾಡಿದ ಜಾರಕಿಹೊಳಿ ವಿಶೇಷ ಪ್ಯಾಕೇಜ ನೀಡುವುದಾಗಿ ತಿಳಿಸಿದ್ದಾರೆ. ಬಿಜೆಪಿಯ ಭ್ರಷ್ಟಾಚಾರಾ ಇಡೀ ದೇಶ ನೋಡಿದೆ ಎಂದು ಜಾರಕಿಹೊಳಿ ಹೇಳಿದ್ದಾರೆ.

ಬಿಜೆಪಿ ಮಾಡುವ ಕೆಲಸಗಳು ಕಾಂಗ್ರೆಸನಿಂದ ಚಾಲನೆ ಕೊಟ್ಟದ್ದು, ಯಾರದೋ ದುಡ್ಡ ಯಾರದೋ ಜಾತ್ರೆ ಅನ್ನುವ ಹಾಗೆ ಬೆಳಗಾವಿಯಲ್ಲಿ ಮೋದಿಯವರ ಕಾರ್ಯಕ್ರಮ ಸರಕಾರಿ ವೆಚ್ಚದಲ್ಲಿ ಮಾಡಲಾಗಿರುದನ್ನು ತಿಳಿಸಿದರು.

ದೆಹಲಿಯವರ ಕೈ ಯಲ್ಲಿ ರಾಜ್ಯ ಸರಕಾರದ ಆಡಳಿತ ಕೊಡುವ ಟೈಮ್ ಬರುತ್ತೆ ಬಿಜೆಪಿಯಿಂದ ಸಾಧನೆ ಇಲ್ಲ ಬರಿ ಶೋ ಆಫ್ ಎಂದು ಹೇಳಿದ್ದಾರೆ. ಕೆಲಸವೇ ನಮ್ಮ್ ಪ್ರಿಯೋರಿಟಿ ಎಂದ ಜಾರಕಿಹೊಳಿ ಬಿಜೆಪಿ ಸುಳ್ಳಿನ್ ಸರಮಾಲೆ ಹೆಣೆಯುತ್ತಿದೆ ಎಂದು ವ್ಯಂಗ ಮಾಡಿದ್ದಾರೆ.

Leave a Reply

Your email address will not be published. Required fields are marked *