October 18, 2024

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಉಮಾತಾರ ಪ್ಲಾಟನಲ್ಲಿ (ಸ್ಫೂರ್ತಿ ನಗರ) ಬಡಾವಣೆಯಲ್ಲಿರುವ
ದಿ /ದೇವರಾಜ ಅರಸು ಮ್ಯಾಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಾರ್ಡ್ ನಂಬರ್ 20ರಲ್ಲಿರುವ ವಸತಿ ನಿಲಯದ ಶೌಚಾಲಯದ ಕೊಳಚೆ ನೀರು ಪುರತಿಯಾಗಿ ಹೊರಬಂದ ಕಾರಣ ಇಲ್ಲಿ ಚರಂಡಿಯಲ್ಲದ ಕಾರಣಕ್ಕೆ ಅವೆವಸ್ಥೆಯಾಗಿದೆ ಇಲ್ಲಿ ರಸ್ತೆಕೋಡಾ ಸರಿಯಾಗಿಲ್ಲಾ ಈ ರಸ್ತೆ ಹಾಳಾದ ಕಾರಣ ಸ್ವಲ್ಪ ಆಯಾ ತಪ್ಪಿದರೆ ಕೊಳಚೆ ನೀರನಲ್ಲಿ ಬೀಳುದು ಖಚಿತ.

ಈ ರಸ್ತೆಯಲ್ಲಿ ಸಣ್ಣ ವಾಹನ ಸಹಿತ ಓಡಾಡುವದು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕು ಇದು ಒಂದು ಭಯಾನಕ ರಸ್ತೆಯಾಗಿದೆ

ಇಲ್ಲಿ ಚರಂಡಿಲ್ಲಿದೆ ರಸ್ತೆ ತುಂಬಾ ನೀರು ತುಂಬಿ ನಿಂತಿದೆ ಮುಂದೆ ಸಾಗತಾ ಇಲ್ಲಾ ಇದಕ್ಕೆ ಪುರಸಭೆ ಆಡಳಿತ ಮಂಡಳಿ ಕಾರಣ ಎಂದು ಗೊತ್ತಾಗತ್ತೆ ಚರಂಡಿಗಳು ಸರಿಯಾಗಿ ಇಲ್ಲದೆ ವಸತಿ ನಿಲಯದ ನಿರ್ವಹಣೆ ಮಾಡಿದ್ದರೆ ಇಷ್ಟ ಸಮಸ್ಯೆ ಆಗತೀರಲಿಲ್ಲಾ.

ಈ ಬಡಾವಣೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ವಸತಿ ನಿಲಯದ ನೀರು ಶೇಖರಣ್ ಮಾಡದೆ ನಿರ್ವಹಣೆ ಇಲ್ಲದೆ ಹಾಳು ಬಿದ್ದು ಗಬ್ಬೆದ್ದು ನಾರುತ್ತಿದೆ ಇಲ್ಲಿಯ ಸ್ಥಿತಿಗತಿ ಜನರ ಸಮಸ್ಯೆಗಳ ಹಾರವಾಗಿದೆ ಇನ್ನಾದರೂ ಇತ್ತಕಡೆ ಗಮನ ಹರ್ಸತಾರಾ ಎಂದು ಕಾದುನೋಡಬೇಕು ಎಂದು ಸಾರ್ವಜನಿಕರ ನಿರೀಕ್ಷೆಯಾಗಿದೆ.

Leave a Reply

Your email address will not be published. Required fields are marked *