October 18, 2024

ಕರ್ನಾಟಕ‌ ವಿಕಾಸ ಗ್ರಾಮೀಣ ಬ್ಯಾಂಕ್, ರೈತರೇ ಹೆಚ್ಚು ಖಾತೆ ಹೊಂದಿರುವ ಬ್ಯಾಂಕ್ ಆಗಿದೆ. ಬ್ಯಾಂಕ್ ಮೂಲಕ ರೈತರು ಬೆಳೆಸಾಲ, ಅಲ್ಪಾವಧಿ, ಧೀರ್ಘಾವದಿ ಸಾಲ ಎಂದು ಪಡೆಯುತ್ತಾರೆ. ಇಂತಹ ಬ್ಯಾಂಕ್ ಮ್ಯಾನೇಜರ್ ಒಬ್ಬ ‌ಮುಗ್ದ ರೈತರಿಗೆ ಕೋಟಿ ಕೋಟಿ ವಂಚನೆ ಮಾಡಿದ್ದಾನೆ. ಈ ಪ್ರಕರಣ ಇದೀಗ ಸಿಐಡಿ ತಲುಪಿದೆ. ಆದರೆ, ರೈತರು ಹೋರಾಟದ ಹಾದಿ ಹಿಡಿದಿದ್ದಾರೆ.

Leave a Reply

Your email address will not be published. Required fields are marked *