January 13, 2026
IMG-20240520-WA0007

ಹುಬ್ಬಳ್ಳಿ : ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರಾಜೀವ್ ಅವರ ಅಮಾನತು ನಡೆದಿರುವ ಹಿನ್ನಲೆಯಲ್ಲಿ ಅವರ ಜಾಗಕ್ಕೆ ಯುವ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡುವ ಸಾಧತೆ ಇದೆ.

ಮೈಸೂರಿನ ಕೆ.ಆರ್.ಪೇಟೆ ಮೂಲದ ಯುವ ಐಪಿಎಸ್ ಅಧಿಕಾರಿ ಪೃಥ್ವಿಕ್ ಶಂಕರ ಹುಬ್ಬಳ್ಳಿ ಧಾರವಾಡ ನೂತನ ಡಿಸಿಪಿಯಾಗಿ ನೇಮಕಗೊಳ್ಳುವ ಸಾದ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *