October 18, 2024

ಹುಬ್ಬಳ್ಳಿ: ಇಂದು ಹುಬ್ಬಳ್ಳಿಯ ಆನಂದನಗರದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ನಡೆಯಿತು.

ಈ ರಥೋತ್ಸವಕ್ಕೆ ನಾಗರಾಜ ಗೌರಿ, ರಾಜಶೇಖರ ಹುಬ್ಬಳ್ಳಿಮಠ, ಮಹೇಶ್ ಚಂದರಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆನಂದನಗರದ ಸುತ್ತುಮುತ್ತುಲಿನ ಗುರು ಹಿರಿಯರು, ತಾಯಂದಿರು, ವೀರಶೈವ ಸಂಘಟನಾ ಸಮಿತಿಯ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *