August 19, 2025
IMG_20240430_171150

ಹುಬ್ಬಳ್ಳಿ: ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಖಂಡಿಸಿ ಪ್ರತಿಭಟನೆ ಮಾಡಿದ್ದೇವೆ. ಇದು ಮೋದಿ ಪರಿವಾರಾನಾ..? ರೇವಣ್ಣ ಅವರ ಪರಿವಾರ ನಿಮ್ಮ ಪರಿವಾರವಾ.? ನೀವು ಬಹಳ ಸಂಸ್ಕೃತದಿಂದ ಮಾತಾಡ್ತೀರಿ. ಇದೇನಾ ನಿಮ್ಮ ಪರಿವಾರವಾ ಎಂದು ಶಾಸಕ ಪ್ರಸಾದ ಅಬ್ಬಯ್ಯ ಕಿಡಿ ಕಾರಿದ್ದಾರೆ.

ಇವತ್ತು ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ. ಅತ್ಯಾಚಾರ ಮಾಡಿದ್ದಾನೆ. ಮಹಿಳೆಯರ ಬಗ್ಗೆ ಯಾವ ರೀತಿ ಗೌರವ ಇದೆ ಅನ್ನೋದ ತೋರಿಸುತ್ತಿದೆ. ಇವತ್ತು ಜರ್ಮನ್‌ಗೆ ಯಾಕೆ ಕಳಸಿದ್ರಿ, ಅಲ್ಲೂ ಪೆನ್‌ಡ್ರೈವ್ ಮಾಡೋಕೆ ಕಳಸಿದ್ರಾ.? ಇಲ್ಲಿ ಪೆನ್‌ಡ್ರೈವ್ ಖಾಲಿಯಾಗಿದೆ ಅಂತ ಜರ್ಮನ್‌ಗೆ ಕಳಸಿದ್ರಾ? ಎಂದು ಶಾಸಕ ಅಬ್ಬಯ್ಯ ಪ್ರಶ್ನಿಸಿ ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದರು.

ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ ಪ್ರಜ್ವಲ್ ರೇವಣ್ಣ ಅವರಿಗೆ ಗಲ್ಲು ಶಿಕ್ಷೆಯಾಗಬೇಕು. ರಾಸಲೀಲೆ ಇವತ್ತು ಬಯಲಾಗಿದೆ. ಸಾವಿರಾರು ಮಹಿಳೆಯರ ಮಾನ ಹಾನಿಯಾಗಿದೆ. ಜರ್ಮನ್‌ಗೆ ಕಳಸಿದ್ರಾ? ಎಂದು ಶಾಸಕ ಅಬ್ಬಯ್ಯ ಪ್ರಶ್ನಿಸಿ ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದರು.

ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ ಪ್ರಜ್ವಲ್ ರೇವಣ್ಣ ಅವರಿಗೆ ಗಲ್ಲು ಶಿಕ್ಷೆಯಾಗಬೇಕು. ರಾಸಲೀಲೆ ಇವತ್ತು ಬಯಲಾಗಿದೆ. ಸಾವಿರಾರು ಮಹಿಳೆಯರ ಮಾನ ಹಾನಿಯಾಗಿದೆ. ಜರ್ಮನ್‌ಗೆ ಹೋಗೋಕೆ ಕುಮ್ಮಕ್ಕು ಕೊಡ್ತಾರೆ ಅಂದ್ರೆ ಏನ್ ಅರ್ಥ, ಲಲಿತ್ ಮೋದಿ, ವಿಜಯ ಮಲ್ಯ ದೇಶದ ಸಂಪತ್ತು ದೋಚಿಕೊಂಡು ಹೋಗಿದ್ದಾರೆ. ಇವರು ಮಾನ ದೋಚಕೊಂಡು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *