October 13, 2025
IMG_20240429_151425

ಹುಬ್ಬಳ್ಳಿ: ಒಂದು ವಾರ ನನ್ನ ಪರವಾಗಿ ಪ್ರಚಾರ ಮಾಡಿ. ಕಳೆದ ಬಾರಿ 68% ಆಗಿದೆ. 75% ರಷ್ಟು ಆಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು. ಪ್ರಬುದ್ಧರ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ವ್ಯಕ್ತಿ ಹೋದಾಗ ಜನ ತಿರಸ್ಕಾರ ಮಾಡುತ್ತಾರೆ. ಆದರೇ ಅಭಿವೃದ್ಧಿ ಕನಸು ಕಾಣುತ್ತೇವೆ. ಆದರೆ ಮತ ಹಾಕಲ್ಲ. ಇಂತಹ ಮನಸ್ಥಿತಿಯಿಂದ ಜನರು ಹೊರ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಎಂದರು.

ಕಾಂಗ್ರೆಸ್ ಘೋಷಿಸಿದ ಪ್ರಣಾಳಿಕೆ ಬೋಗಸ್ ಆಗಿದೆ. ಕಾಂಗ್ರೆಸ್ ಹತಾಶರಾಗಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *