September 20, 2024

ಬೆಳಗಾವಿ ಜಿಲ್ಲೆ ರಾಮದುರ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾದ ಚಿಕ್ಕರೇವಣ್ಣ ಆಡಳಿತ ಮಿನಿ ಸೌಧದಲ್ಲಿರುವ ಚುನಾವಣಾಧಿಕಾರಿಯ ಕಚೇರಿಯಲ್ಲಿ ನಾಮಪತ್ರ ಸಲ್ಲಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಿದಂತ ಅಭಿರುದ್ದಿ ಕೆಲಸ ಹಾಗೂ ನಾನು ಬೆಂಗಳೂರಯಿಂದ ಬಂದಿದ್ದು ಸತ್ಯ ನೀವು 40ವರ್ಷಯಿಂದ ಏನ ಮಾಡಿದಿರಿ? ನನ್ನ ಮೇಲೆ ಆರೋಪ ಮಾಡತಾಯಿದ್ದೀರಿ ಸಾರ್ವಜನಿಕರಿಗೆ ಏನು ಸೇವೆ ಸಲ್ಲಿಸಿದ್ರಿ ನಾನು ಭಾರತ ದೇಶದ ಕರ್ನಾಟಕ ಪ್ರಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡಿ, ಬಿಟ್ಟು ಬಾದಾಮಿಗೆ ಬಂದ್ರೆ ಯಾಕೆ ಪ್ರಶ್ನೆ ಮಾಡಲಿಲ್ಲಾ ಕೊರಣ ಮತ್ತು ಪ್ರವಾಹ ಸಮಯದಲ್ಲಿ ಮಾಡಿದ ಕೆಲಸ ಕಾರ್ಯಗಳು ಅದಕಾಗಿ ಓಟ ಹಾಕಲಿದ್ದಾರೆ. ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ನಾನು ಗೆಲುವು ಸಾಧಿಸಲಿದ್ದೇನೆ. ನಿರಂತರವಾಗಿ ಜನರೊಟ್ಟಿಗೆ ಇದ್ದು ಅವರ ಕಷ್ಟಕ್ಕೆ ಸ್ಪಂದಿಸಲಿದ್ದೇನೆ’ ಎಂದು ಹೇಳಿದರು.

Leave a Reply

Your email address will not be published. Required fields are marked *