October 13, 2025
13.5

ಬೆಳಗಾವಿ ಜಿಲ್ಲೆಯ ಖಾನಾಪುರ 14 ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ನೇಗಿಲ ಯೋಗಿ ರಾಜ್ಯ ರೈತ ಸಂಘದ ಅಧ್ಯಕ್ಷರಾದ R. B. ಪಾಟೀಲ ಅವರು ಇಂದು ನಾಮಿನೇಷನ ಮನವಿ ಕೊಟ್ಟರು

ಅದೇ ರೀತಿಯಾಗಿ ಕಕ್ಕೇರಿ ಬ್ರಿಷ್ಟಮ್ಮನ ಆಶೀರ್ವಾದ ಪಡೆದು ಎಲ್ಲ ನನ್ನ ರೈತರ ಜನರೊಂದಿಗೆ ಮತ್ತು ಅಭಿಮಾನಿಗಳು ಕೂಡಿಕೊಂಡು ಖಾನಾಪುರ ತಹಶೀಲ್ದಾರ ಆಫೀಸ್ ತೆರಳಿ ಚುನಾವಣೆಯ ಸಂಬಂಧಪಟ್ಟ ಅಧಿಕಾರಿಗಳಾದ ಶ್ರೀಮತಿ ಅನುರಾಧ ವಸ್ತ್ರದ ಮತ್ತು ತಹಶೀಲ್ದಾರ ಪ್ರಕಾಶ್ ಗಾಯಕ್ವಾಡ ಅವರಿಗೆ ಪಕ್ಷೇತರ ಅಭ್ಯರ್ಥಿಯಾಗಿ ನೇಗಿಲಯೋಗಿ ರಾಜ ರೈತ ಸಂಘದ ಅಧ್ಯಕ್ಷರಾದ R.B.ಪಾಟೀಲ ನಾಮನಿರ್ದೇಶನ ಮಾಡಿದರು

Leave a Reply

Your email address will not be published. Required fields are marked *