September 8, 2024

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿದ್ದ ಕ್ಯಾಂಬ್ರಿಡ್ಜ್ ಆಂಗ್ಲ ಮಾಧ್ಯಮ ಶಾಲೆಯ ಎಲ್ಲ ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ಪಾಲ್ಗೊಡ್ಡಿದ್ದರು.

ವಸ್ತು ಪ್ರದರ್ಶನದ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ಮಾನ್ಯರು ರಿಬ್ಬನ್ ಕಟ್ಟ್ ಮಾಡುವ ಮೂಲಕ ಉದ್ಘಾಟಿಸಿದರು.

ಈ ವಸ್ತು ಪ್ರದರ್ಶನದ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಕ್ಯಾಂಬ್ರಿಡ್ಜ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶ್ರೀ ಮಹಾಂತೇಶ ರೊಕದಟ್ಟಿ ಅವರು ವಸ್ತು ಪ್ರದರ್ಶನ ಚಿತ್ರಕಲೆ, ಸಂಗೀತ ಮತ್ತು ದೈಹಿಕ ಶಿಕ್ಷಣ ವಿಜ್ಞಾನ, ಗಣಿತ ಸಮಾಜ ವಿಜ್ಞಾನ ಹಿಂದಿ ಕನ್ನಡ ಇಂಗ್ಲೀಷ್ ಇನ್ನುಳಿದ ಹಲವಾರು ಭಾಷಾ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಹೇಳಿದರು ಮತ್ತು ಈ ಕಾರ್ಯಕ್ರಮ ಮಾಡುವ ಮೊದಲು ವಿದ್ಯಾರ್ಥಿಗಳು ತಮ್ಮ ಎಲ್ಲಾ ಶಿಕ್ಷಕರಿಗೆ ಪುರವದಲ್ಲಿ ವಿಚಾರಣೆ ಮಾಡಿ ಸಲಹೆಗಳು ಪಡೆದುಕೊಂಡು ಎಲ್ಲಾ ಸಿದ್ಧತೆ ಮಾಡಿಕೊಳ್ಳುವ ಮೂಲಕ ತಮ್ಮ ತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ ಎಂದು ಕ್ಯಾಂಬ್ರಿಡ್ಜ್ ಆಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಮಹಾಂತೇಶ್ ರೊಕ್ಕದಕಟ್ಟಿ ತಿಳಿಸಿದರು ಇದೆ ಸಂಧರ್ಭದಲ್ಲಿ ಎಲ್ಲಾರಿಗೂ ಸನ್ಮಾನಿಸಿ ಗೌರವಸಿದರು

ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಧಿಕಾರಿಯಾದ ರವಿ ಬಾಗಲಕೋಟಿ. ಪುರಸಭೆ ಅಧ್ಯಕ್ಷ, ಆರ್.ಜಿ.
ರೇಣಕೆ. ಪ್ರೆಸ್ ಕ್ಲಬ್ ಅಧ್ಯಕ್ಷ,ಈರಣಗೌಡ ಪಾಟೀಲ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಮದುರ್ಗ ತಾಲೂಕಾ ಅಧ್ಯಕ್ಷ ಎಮ್.ಕೆ.ಯಾಡವಾಡ ಮತ್ತುಉಪಾಧ್ಯಕ್ಷ, ಪದಾಧಿಕಾರಿಗಳು
ರಾಘವೇಂದ್ರ ದೊಡಮನಿ ಸೋಹಲ್ .ಬೈರಕದಾರ ರಾಮಚಂದ್ರ ಕುಕಡಿ.
ಹಾಗೂ ಎ.ಆರ್.ಜೋಶಿ ಎ.ಬಿ.ಸತ್ತರಗಿ ಉಪಸ್ಥಿತರಿದ್ದರು

ಎಲ್ಲ ವಿದ್ಯಾರ್ಥಿಗಳು ಮಾಡಿದ ವಸ್ತು ಪ್ರದರ್ಶನವನ್ನು ವೀಕ್ಷಿಸಿದ ಎಲ್ಲಾ ಗಣ್ಯರು ತುಂಬಾ ಅತ್ಯುತ್ತಮವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕ್ಯಾಂಬ್ರಿಡ್ಜ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾದ ಶ್ರೀಮತಿ ನಂದಿನಿ.ಪಿ,ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಜಾತಾ.ವಿ.ಸುಳ್ಳದ , ಶ್ರೀಮತಿ ಶಶಿಕಲಾ.ಎಮ್.ರೊಕ್ಕದಕಟ್ಟಿ ಹಾಗೂ ಇನ್ನುಳಿದ ಶಿಕ್ಷಕರು ಉಪಸ್ಥಿತರಿದ್ದರು. ಶ್ರೀಮತಿ ಸಾಬೀನ್‌ ಜೆ.ಬೆಣ್ಣಿ ನಿರೂಪಿಸಿದರು .ಶ್ರೀ.ಯಾಸೀನ್ ಅಸುರಕೋಡ ವಂದಿಸಿದರು .

Leave a Reply

Your email address will not be published. Required fields are marked *