January 13, 2026
IMG-20240520-WA0020

ಹುಬ್ಬಳ್ಳಿ: ಹತ್ಯೆಯಾದ ವೀರಾಪುರ ಓಣಿಯ ನಿವಾಸಿ ಕು. ಅಂಜಲಿ ಅಂಬಿಗೇರ ಮನೆಗೆ ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟ‌ರ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಇಂತಹ ಘಟನೆ ಆಗಬಾರದು ಪ್ರೀತಿಯ ಹೆಸರಲ್ಲಿ ದುಷ್ಟರು ಅಮಾಯಕ ಹೆಣ್ಣು ಮಕ್ಕಳ ಪ್ರಾಣ ಬಲಿ ತೆಗೆದುಕೊಂಡು ಸಮಾಜಘಾತುಕ ಕೃತ್ಯ ಮಾಡುತ್ತಿದ್ದಾರೆ, ಇಂತವರಿಗೆ ಕಠಿಣ ಶಿಕ್ಷೆ ಆಗಬೇಕು, ಇದೆಲ್ಲ ನೋಡಿದರೆ ರಾಜ್ಯದ ಕಾನೂನು ವ್ಯವಸ್ಥೆ ಹದಗೆಟ್ಟಿದೆ, ರಾಜ್ಯ ಸರಕಾರ ಕಣ್ಣು ಮುಚ್ಚಿ ಕುಳಿತಿದೆ ಅನಿಸುತ್ತಿದೆ ಎಂದರು.

Leave a Reply

Your email address will not be published. Required fields are marked *