October 18, 2024

ಕುಂದಗೋಳ : ರಕ್ತದಾನ ಮಹತ್ವ ಸಾರುವ ಉದ್ದೇಶ ಹಾಗೂ ರಕ್ತದ ಅವಶ್ಯಕತೆ ಪೊರೈಸುವ ನಿಟ್ಟಿನಲ್ಲಿ ನಾಳೆ. ಮೇ.10 ರಂದು ಬಸವ ಜಯಂತಿ ಅಂಗವಾಗಿ ಕಡಪಟ್ಟಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ವೀರ ಉದ್ಯೋಷ ಫೌಂಡೇಶನ್ ನೇತೃತ್ವದಲ್ಲಿ ಕಿಮ್ಸ್ ಆಸ್ಪತ್ರೆ ಸಹಯೋಗದಲ್ಲಿ ಕಡಪಟ್ಟಿ ಬಸವೇಶ್ವರ ಆಡಳಿತ ಮಂಡಳಿ ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಈ ಶಿಬಿರವನ್ನು ಮುಳೊಳ್ಳಿಯ ವಿರಕ್ತಮಠದ ಶಿವಯೋಗಿಶ್ವರ ಶ್ರೀಗಳು ಉದ್ಘಾಟನೆ ಮಾಡುವವರು, ಇನ್ನೂಳಿದಂತೆ ಕಡಪಟ್ಟಿ ಅಲ್ಲಾಪೂರ ಗ್ರಾಮದ ಅನೇಕರು ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುವವರು.

Leave a Reply

Your email address will not be published. Required fields are marked *